ಮಂಗಳೂರು

ನೇಪಾಳ ಪರಿಹಾರ ನಿಧಿಗೆ ಮಾಜಿ ಶಾಸಕ ಕೆ. ವಿಜಯ ಕುಮಾರ್ ಶೆಟ್ಟಿ ದೇಣಿಗೆ

  • Published in ಮಂಗಳೂರು
  • Read 34 times
  • Comments::DISQUS_COMMENTS
ಮಂಗಳೂರು: ಇತ್ತೀಚೆಗೆ ಭೀಕರ ಭೂಕಂಪಕ್ಕೀಡಾದ ನೇಪಾಳ ಪರಿಹಾರ ನಿಧಿಗೆ ದೇಣಿಗೆಯಾಗಿ ಮಾಜಿ ಶಾಸಕ ಕೆ. ವಿಜಯ ಕುಮಾರ್ ಶೆಟ್ಟಿಯವರು ತನ್ನ ಒಂದು ತಿಂಗಳ ಪಿಂಚಣಿ ರೂ. 34,000 ದ ಚೆಕ್ಕನ್ನು ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂರಿಗೆ ಹಸ್ತಾಂತರಿಸಿದರು.
 
ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುಸೈನ್ ಕಾಟಿ ಪಳ್ಳ ಮತ್ತು ಕಾರ್ಯದರ್ಶಿ ಕುಮಾರ್ ಮೆಂಡನ್ ಉಪಸ್ಥಿತರಿದ್ದರು.
More in this category: « ದಕ್ಷಿಣಕನ್ನಡ ಜಿಲ್ಲಾ ಅಬಕಾರಿ ಇಲಾಖೆಗೆ ರಾಜ್ಯದಲ್ಲಿ ಮೂರನೇ ಸ್ಥಾನ ಕೊಣಾಜೆ ಸಮೀಪ ಕುಟುಂಬ ಘರ್ ವಾಪಸೀ »
Tweet