Menu

ಬದಿಯಡ್ಕ: ವ್ಯಾಪಾರಿ ಏಕೋಪನ ಸಮಿತಿ ಸಭೆ

  • Published in ಕೇರಳ
  • Read 27 times
  • Comments::DISQUS_COMMENTS
ಬದಿಯಡ್ಕ: ಕೇರಳ ವ್ಯಾಪಾರಿ ಏಕೋಪನ ಸಮಿತಿ ಬದಿಯಡ್ಕ ಘಟಕದ ವಾರ್ಷಿಕ ಮಹಾಸಭೆ ಬದಿಯಡ್ಕದ ತಾಜ್ ಶಾಂಪಿಂಗ್ ಕಾಂಪ್ಲೆಕ್ಸ್‍ನಲ್ಲಿ ನಡೆಯಿತು.
 
ಸಭೆಯನ್ನು ಜಿಲ್ಲಾ ಸಮಿತಿ ಅಧ್ಯಕ್ಷ ಅಹಮ್ಮದ್ ಶೆರೀಫ್ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಎಸ್.ಎನ್. ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಘಟಕದ ಕೋಶಾಧಿಕಾರಿ ಬಿ. ದಿವಾಕರ ಶೆಣೈ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಟಿ.ಎಂ. ಜೋಸ್ ತೈಯಿಲ್, ಟಿ. ಮಾಹಿನ್ ಕೋಳಿಕರ, ಅಬ್ದುಲ್ ರಹಿಮಾನ್ ಪೆರ್ಲ ಸಭೆಯಲ್ಲಿ ಭಾಗವಹಿಸಿದ್ದರು. ಮಹಮ್ಮದ್ ಕುಂಞ ಹಾಜಿ ಕುಂಜಾರು ಸ್ವಾಗತಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ, ಪ್ರತಿಜ್ಞೆ ಸ್ವೀಕಾರ.
More in this category: « ವಿವಿಧೆಡೆ ಗಾಳಿ, ಮಳೆ: ಅಪಾರ ನಷ್ಟ ಬದಿಯಡ್ಕ: ರಸ್ತೆ ಪಕ್ಕದಲ್ಲಿ ತ್ಯಾಜ್ಯ: ಸ್ವಚ್ಛ ಭಾರತ್ ಮರೆತರೇ ಇಲ್ಲಿನವರು ? »
back to top